ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಅಭ್ಯಸಿಸಿದ ವಾಸವಿ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಭತ್ತಗುತ್ತಿಗೆಯವರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಸಾಂವಿಧಾನಿಕ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲಿನ ಗ್ರಾಹಕ ಕೇಂದ್ರದಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿದ್ದಾರೆ. 'ನ್ಯಾಯನಿಷ್ಠ'ದ ಪುಟ್ಟ ಬಳಗದ ಸದಸ್ಯರಲ್ಲೊಬ್ಬರು ವಾಸವಿಯವರು.
ಗ್ರಾಹಕರ ಶೋಷಣೆ ನಿನ್ನೆ ಮೊನ್ನೆಯದಲ್ಲ. 'ವ್ಯಾಪಾರಂ ದ್ರೋಹ ಚಿಂತನಂ' ಎಂಬ ಗಾದೆಯೇ ಇದೆಯೆಂದರೆ, ಎಷ್ಟು ಹಳೆಯದಿರಬಹುದು ಗ್ರಾಹಕರ ಮೇಲಿನ ಶೋಷಣೆ ಎಂದು ಊಹಿಸಿಕೊಳ್ಳಬಹುದು. ಯಾಕೆಂದರೆ ಬಹುತೇಕ ಎಲ್ಲಾ…
ಮಾನವ ಇಡೀ ಭೂಮಂಡಲದಲ್ಲಿನ ಆಗು ಹೋಗುಗಳನ್ನು, ವಿಜ್ಞಾನ ಹಾಗೂ ತಂತ್ರಜ್ಞಾನದ ಮುಖಾಂತರ ಅರಿಯಬಲ್ಲ ಹಾಗೂ ಬದಲಾಯಿಸಬಲ್ಲ ಸಾಮರ್ಥ್ಯದಿಂದಲೇ ಇತರ ಜೀವಿಗಳಿಗಿಂತ ಭಿನ್ನವಾಗಿ ನಿಲ್ಲುವುದು. ತನಗೆದುರಾಗುವ ಪ್ರತಿಯೊಂದು ಸವಾಲುಗಳನ್ನು…